Ts ads

This is default featured post 1 title

Go to Blogger edit html and find these sentences.Now replace these sentences with your own descriptions.

19 ಅಕ್ಟೋಬರ್, 2022

B.Com 3rd semester National Education Policy 2020 Syllabus

Rani Channamma University Belagavi B.Com 3rd semester National Education Policy 2020 Syllabu...

10 ಅಕ್ಟೋಬರ್, 2022

ಕುಲಸಚಿವರಾಗಿ ಕೆ.ಎ.ಎಸ್ ದರ್ಜೆಯ ಅಧಿಕಾರಿಯ ನೇಮಕ ಮಾಡಿ ಆದೇಶ ಹೊರಡಿಸಿ ಅಚ್ಚರಿ ಮೂಡಿಸಿದ ರಾಜ್ಯ ಸರ್ಕಾರ : ರಾಣಿ ಚನ್ನಮ್ಮ ವಿದ್ಯಾಲಯ ಬೆಳಗಾವಿ ನೂತನ ಕುಲಸಚಿವರು ಯಾರು ಎಂದು ತಿಳಿದುಕೊಳ್ಳಬೇಕೆ ಈ ಸ್ಟೋರಿ ನೋಡಿ.

ರಾಣಿ ಚನ್ನಮ್ಮ ವಿದ್ಯಾಲಯ ಬೆಳಗಾವಿ ನೂತನ ಕುಲಸಚಿವರಾಗಿ ಕೆ.ಎ.ಎಸ್ ದರ್ಜೆಯ ಅಧಿಕಾರಿಯ ನೇಮಕಾತಿ ಆದೇಶ ಹೊರಡಿಸಿದ ಕರ್ನಾಟಕ ರಾಜ್ಯ ಸರ್ಕಾರ. ಇಲ್ಲಿಯವರೆಗೆ ವಿಶ್ವವಿದ್ಯಾಲಯಗಳು ಕುಲಸಚಿವರನ್ನಾಗಿ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದ ಅಥವಾ ವಿಶ್ವವಿದ್ಯಾಲಯ ಮಟ್ಟದಲ್ಲಿ ಕೆಲಸ ಮಾಡುತ್ತಿದ್ದ ಪ್ರೊಫೆಸರ್ ಗಳನ್ನು ಕುಲಸಚಿವರಾಗಿ ನೇಮಕ ಮಾಡಲಾಗುತ್ತಿತ್ತು.ಈ ಹಿಂದೆ ಸಹಾಯಕ ನಿರ್ದೇಶಕರು ಆಡಳಿತ ವಿಭಾಗ  ರಷ್ಮೇ ಇಲಾಖೆ, ಬೆಂಗಳೂರು ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶ್ರೀಮತಿ ಕೆ.ಟಿ. ಶಾಂತಲ ಅವರನ್ನು ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯ ಬೆಳಗಾವಿಯ ಆಡಳಿತ ವಿಭಾಗ ಕುಲಸಚಿವರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ. ಜೋತೆಗೆ  ಶ್ರೀ ಮಹೇಶ್ ಬಾಬು ಕೆ.ಎ.ಎಸ್ ಅವರನ್ನು ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು. ಕುಲಸಚಿವರನ್ನಾಗಿ ಹಾಗೂ ಡಾ.ಬಿ.ಶರಣಪ್ಪ ಕೆ.ಎ.ಎಸ್ ಅವರನ್ನು ಕಲಬುರ್ಗಿ ವಿದ್ಯಾಲಯದ...

08 ಅಕ್ಟೋಬರ್, 2022

B.Com 4th sem CBCS Practicals on Skills Development Notes

Rani Channamma University Belagavi B.Com 4th semester CBCS SYLLABUS Practicals on Skills  Development NotesPracticals on Skills  Development Notes  ...

05 ಅಕ್ಟೋಬರ್, 2022

ಭಾರತದಲ್ಲಿ ಪ್ರಾಮಾಣಿಕ ಮತ್ತು ನೈತಿಕತೆಯ ರಾಜಕಾರಣಿ.

ಈಗಿನ ದಿನದಲ್ಲಿ ಒಬ್ಬ ಪ್ರಾಮಾಣಿಕ ರಾಜಕಾರಣಿಯನ್ನು ಹೊಂದುವುದಂದರೆ ಸಮುದ್ರದಲ್ಲಿ ಮುತ್ತು ಹುಡುಕಿದಂತೆ ಹೌದು ಯಾಕೆ ಹೀಗೆ ಹೇಳುತ್ತಿದ್ದೇನೆ ಎಂದರೆ ಯಾರಾದರೂ ಗ್ರಾಮ ಪಂಚಾಯಿತಿ ಸದಸ್ಯರಾದರೆ ಅಥವಾ ಕಾರ್ಪೊರೇಟರ್ ಆದರೆ ಶಾಸಕರಾದರೆ ಅವರ ಕಾಲು ನೆಲಕ್ಕೆ ತಾಗುವುದೇ ಇಲ್ಲ ಅನ್ನೋತರ ಯಾವಾಗಲೂ ಜೂನ್ ಜಾಮ್ ಆಗಿ ಅಕ್ಕಪಕ್ಕ ಹತ್ರ ಹತ್ರ 15 ಜನರನ್ನು ತಮ್ಮ ಬೆಂಬಲಿಗರ ಸಂಘಟ ಇರುವುದನ್ನು ನಾವು ಸಹಜವಾಗಿ ನೋಡಬಹುದು. ಆ ರೀತಿ ಆಡಂಬರದ ಜೀವನವನ್ನು ಪ್ರದರ್ಶಿಸಿ ಕಾರುಗಳಲ್ಲಿ ಅಶ್ವದಳಗಳೊಂದಿಗೆ ಜೊತೆಗೆ ಒಬ್ಬರು ಗನ್ ಮ್ಯಾನ್ ಹಿಂದೆ ಒಂದು ಕಾರು ಮುಂದೆ ಒಂದು ಕಾರು ಇರುತ್ತದೆ.ಆದರೆ ಒಬ್ಬ ಪ್ರಾಮಾಣಿಕ ಮತ್ತು ನೈತಿಕತೆಯ ರಾಜಕಾರಣಿ ಸಿಗುವುದು ತುಂಬಾ ವಿರಳ ಮತ್ತು ಪರಿಸರ ವಿಜ್ಞಾನದ ಬಗ್ಗೆಯೂ ಯೋಚಿಸಬೇಕು. ಆದರೆ ಈ ಬಿಕಾನೇರ್‌ನ ಬಿಜೆಪಿ ಸಂಸದ ಅರ್ಜುನ್ ರಾಮ್ ಮೇಘವಾಲ್ ಈ ಅಪವಾದದಿಂದ ದೂರವಿದ್ದಾರೆ, ಅವರು ನಿವೃತ್ತ...

Page 1 of 21123Next