This is default featured post 1 title
Go to Blogger edit html and find these sentences.Now replace these sentences with your own descriptions.
This is default featured post 2 title
Go to Blogger edit html and find these sentences.Now replace these sentences with your own descriptions.
This is default featured post 3 title
Go to Blogger edit html and find these sentences.Now replace these sentences with your own descriptions.
This is default featured post 4 title
Go to Blogger edit html and find these sentences.Now replace these sentences with your own descriptions.
This is default featured post 5 title
Go to Blogger edit html and find these sentences.Now replace these sentences with your own descriptions.
19 ಅಕ್ಟೋಬರ್, 2022
10 ಅಕ್ಟೋಬರ್, 2022
ಕುಲಸಚಿವರಾಗಿ ಕೆ.ಎ.ಎಸ್ ದರ್ಜೆಯ ಅಧಿಕಾರಿಯ ನೇಮಕ ಮಾಡಿ ಆದೇಶ ಹೊರಡಿಸಿ ಅಚ್ಚರಿ ಮೂಡಿಸಿದ ರಾಜ್ಯ ಸರ್ಕಾರ : ರಾಣಿ ಚನ್ನಮ್ಮ ವಿದ್ಯಾಲಯ ಬೆಳಗಾವಿ ನೂತನ ಕುಲಸಚಿವರು ಯಾರು ಎಂದು ತಿಳಿದುಕೊಳ್ಳಬೇಕೆ ಈ ಸ್ಟೋರಿ ನೋಡಿ.
ರಾಣಿ ಚನ್ನಮ್ಮ ವಿದ್ಯಾಲಯ ಬೆಳಗಾವಿ ನೂತನ ಕುಲಸಚಿವರಾಗಿ ಕೆ.ಎ.ಎಸ್ ದರ್ಜೆಯ ಅಧಿಕಾರಿಯ ನೇಮಕಾತಿ ಆದೇಶ ಹೊರಡಿಸಿದ ಕರ್ನಾಟಕ ರಾಜ್ಯ ಸರ್ಕಾರ. ಇಲ್ಲಿಯವರೆಗೆ ವಿಶ್ವವಿದ್ಯಾಲಯಗಳು ಕುಲಸಚಿವರನ್ನಾಗಿ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದ ಅಥವಾ ವಿಶ್ವವಿದ್ಯಾಲಯ ಮಟ್ಟದಲ್ಲಿ ಕೆಲಸ ಮಾಡುತ್ತಿದ್ದ ಪ್ರೊಫೆಸರ್ ಗಳನ್ನು ಕುಲಸಚಿವರಾಗಿ ನೇಮಕ ಮಾಡಲಾಗುತ್ತಿತ್ತು.
ಈ ಹಿಂದೆ ಸಹಾಯಕ ನಿರ್ದೇಶಕರು ಆಡಳಿತ ವಿಭಾಗ ರಷ್ಮೇ ಇಲಾಖೆ, ಬೆಂಗಳೂರು ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶ್ರೀಮತಿ ಕೆ.ಟಿ. ಶಾಂತಲ ಅವರನ್ನು ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯ ಬೆಳಗಾವಿಯ ಆಡಳಿತ ವಿಭಾಗ ಕುಲಸಚಿವರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ. ಜೋತೆಗೆ ಶ್ರೀ ಮಹೇಶ್ ಬಾಬು ಕೆ.ಎ.ಎಸ್ ಅವರನ್ನು ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು. ಕುಲಸಚಿವರನ್ನಾಗಿ ಹಾಗೂ ಡಾ.ಬಿ.ಶರಣಪ್ಪ ಕೆ.ಎ.ಎಸ್ ಅವರನ್ನು ಕಲಬುರ್ಗಿ ವಿದ್ಯಾಲಯದ ಕುಲಸಚಿವರನ್ನಾಗಿ ನೇಮಕ ಮಾಡಲಾಗಿದೆ.
08 ಅಕ್ಟೋಬರ್, 2022
B.Com 4th sem CBCS Practicals on Skills Development Notes
Rani Channamma University Belagavi
B.Com 4th semester
CBCS SYLLABUS
Practicals on Skills Development Notes
Practicals on Skills Development Notes
05 ಅಕ್ಟೋಬರ್, 2022
ಭಾರತದಲ್ಲಿ ಪ್ರಾಮಾಣಿಕ ಮತ್ತು ನೈತಿಕತೆಯ ರಾಜಕಾರಣಿ.
ಈಗಿನ ದಿನದಲ್ಲಿ ಒಬ್ಬ ಪ್ರಾಮಾಣಿಕ ರಾಜಕಾರಣಿಯನ್ನು ಹೊಂದುವುದಂದರೆ ಸಮುದ್ರದಲ್ಲಿ ಮುತ್ತು ಹುಡುಕಿದಂತೆ ಹೌದು ಯಾಕೆ ಹೀಗೆ ಹೇಳುತ್ತಿದ್ದೇನೆ ಎಂದರೆ ಯಾರಾದರೂ ಗ್ರಾಮ ಪಂಚಾಯಿತಿ ಸದಸ್ಯರಾದರೆ ಅಥವಾ ಕಾರ್ಪೊರೇಟರ್ ಆದರೆ ಶಾಸಕರಾದರೆ ಅವರ ಕಾಲು ನೆಲಕ್ಕೆ ತಾಗುವುದೇ ಇಲ್ಲ ಅನ್ನೋತರ ಯಾವಾಗಲೂ ಜೂನ್ ಜಾಮ್ ಆಗಿ ಅಕ್ಕಪಕ್ಕ ಹತ್ರ ಹತ್ರ 15 ಜನರನ್ನು ತಮ್ಮ ಬೆಂಬಲಿಗರ ಸಂಘಟ ಇರುವುದನ್ನು ನಾವು ಸಹಜವಾಗಿ ನೋಡಬಹುದು. ಆ ರೀತಿ ಆಡಂಬರದ ಜೀವನವನ್ನು ಪ್ರದರ್ಶಿಸಿ ಕಾರುಗಳಲ್ಲಿ ಅಶ್ವದಳಗಳೊಂದಿಗೆ ಜೊತೆಗೆ ಒಬ್ಬರು ಗನ್ ಮ್ಯಾನ್ ಹಿಂದೆ ಒಂದು ಕಾರು ಮುಂದೆ ಒಂದು ಕಾರು ಇರುತ್ತದೆ.
ಆದರೆ ಒಬ್ಬ ಪ್ರಾಮಾಣಿಕ ಮತ್ತು ನೈತಿಕತೆಯ ರಾಜಕಾರಣಿ ಸಿಗುವುದು ತುಂಬಾ ವಿರಳ ಮತ್ತು ಪರಿಸರ ವಿಜ್ಞಾನದ ಬಗ್ಗೆಯೂ ಯೋಚಿಸಬೇಕು. ಆದರೆ ಈ ಬಿಕಾನೇರ್ನ ಬಿಜೆಪಿ ಸಂಸದ ಅರ್ಜುನ್ ರಾಮ್ ಮೇಘವಾಲ್ ಈ ಅಪವಾದದಿಂದ ದೂರವಿದ್ದಾರೆ, ಅವರು ನಿವೃತ್ತ ಐಎಎಸ್ ಅಧಿಕಾರಿ ಮತ್ತು ಅತ್ಯುತ್ತಮ ಸಂಸದೀಯ ಪ್ರಶಸ್ತಿಯನ್ನೂ ಗೆದ್ದಿದ್ದಾರೆ.
ಅವರು ಅನೇಕ ಪುಸ್ತಕಗಳನ್ನು ಸಂಪಾದಿಸಿದ್ದಾರೆ. ಇದಲ್ಲದೆ ಅವರು ಗಾಯನ ಗಾಯಕರಾಗಿದ್ದಾರೆ ಮತ್ತು ವಾದ್ಯಗಳನ್ನು ನುಡಿಸುತ್ತಾರೆ ಮತ್ತು ಭಜನೆಗಳಲ್ಲಿ ಪರಿಣತಿ ಹೊಂದಿದ್ದಾರೆ. ಅವರು ರಾಜಶಾಸ್ತ್ರ ವಿಷಯದಲ್ಲಿ ಶ್ನಾತಕೋತರ ಅಧ್ಯಯನ ಮಾಡಿದ್ದಾರೆ ಜೊತೆಗೆ ಕಾನೂನು ಪದವಿದರರು ಹಾಗೂ ಎಂಬಿಎ ಪದವಿಗಳನ್ನು ಪಡೆದಿದ್ದಾರೆ. ಮತ್ತು ಭಾರತದ ಅತ್ಯಂತ ಪ್ರಾಮಾಣಿಕ ರಾಜಕಾರಣಿಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಮನೋಹರ್ ಪರಿಕ್ಕರ್, ತರುಣ್ ವಿಜಯ್, ಜೈ ಪ್ರಕಾಶ್ ಅವರಂತೆ ತಮ್ಮ ಸ್ವಂತ ಶಕ್ತಿಯಲ್ಲಿ ಪ್ರಾಮಾಣಿಕ ಧೀಮಂತರು, ಅವರು ಅದರ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುವುದಿಲ್ಲ. ತುಂಬಾ ಸಾಧಾರಣ ಮತ್ತು ಇಡೀ ಸಂಸತ್ ಭವನದಲ್ಲಿ ವಿರಳಲ್ಲಿ ವಿರಳ ವಿರೋಳ ಎನ್ನುವ ರೀತಿಯಲ್ಲಿ ಅವರು ತಮ್ಮ ಜೀವನ ಸಾಗಿಸುತ್ತಿದ್ದಾರೆ ದೆಹಲಿಯ ಸಂಸತ್ ಭವನಕ್ಕೂ ಎರಡು ಚಕ್ರದ ಸೈಕಲ್ ಮೇಲೆ ಆಗಮಿಸುತ್ತಾರೆ.
ಅವರ ಫೋಟೋ ಇಲ್ಲಿದೆ