Ts ads

This is default featured post 1 title

Go to Blogger edit html and find these sentences.Now replace these sentences with your own descriptions.

09 ಜುಲೈ, 2024

ಶರಣ ಪರಂಪರೆ, ಭಕ್ತಿ ಮತ್ತು ಕಾಯಕ ಮತ್ತು ಮಹಿಳಾ ಸಮಾನತೆ ಮತ್ತು ಸಮಾಜದ ಸಾಮರಸ್ಯಕ್ಕಾಗಿ ಶರಣರು ನೀಡಿದ ಕೊಡುಗೆ ಅಪಾರ

ಬೆಳಗಾವಿ: ಪ್ರಸಕ್ತ ದಿನಗಳಲ್ಲಿ ಬಸವಣ್ಣ ಮತ್ತು ಶರಣರ ಮೂಲ ಆದರ್ಶಗಳನ್ನು ಮರೆಮಾಚಲಾಗುತ್ತಿದೆ. ಹಾಗಾಗೀ ಶರಣರ ರಚಿಸಿದ ಮೂಲ ವಚನಗಳ ಆಧಾರದ ಮೇಲೆ ಶರಣರ ಮತ್ತು ಬಸವಣ್ಣ ಅವರ ನೈಜ ಅದರ್ಶಗಳ ಅಧ್ಯಯನಕ್ಕೆ ಮುಂದಾಗಬೇಕು ಎಂದು ಗದಗಿನ ಶಿವಾನಂದ ಬ್ರಹ್ಮಮಠದ ಜಗದ್ಗುರು ಪ .ಪೂ. ಶ್ರೀ ಸದಾಶಿವಾನಂದ ಸ್ವಾಮೀಜಿ ಹೇಳಿದರು.ನಗರದ ನೆಹರೂನಗರದ ಕನ್ನಡ ಭವನದಲ್ಲಿ ಇತ್ತೀಚೆಗೆ ಜರುಗಿದ ವಚನ ದರ್ಶನ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಶರಣರಷ್ಟು ಸಮಾಜ ಮತ್ತು ಭಕ್ತಿಯ ಬಗ್ಗೆ ತಿಳಿಯದ ಅನೇಕ ಮೂಢರು, ಬಸವಣ್ಣ ಮತ್ತು ಶರಣರ ವಚನಗಳನ್ನು ತಪ್ಪಾದ ಪ್ರಯೋಗ ಮತ್ತು ವ್ಯಾಖ್ಯಾನಿಸುವ ಮೂಲಕ ಶರಣರ ಸಂದೇಶಗಳನ್ನು ಪ್ರಸಕ್ತ ಪೀಳಿಗೆಗೆ ತಪ್ಪಾಗಿ ಅರ್ಥೈಸಲಾಗುತ್ತಿರುವುದು ಖೇದಕರ. ಲಿಂಗಧಾರಣೆ ಮತ್ತು ಲಿಂಗಪೂಜೆ ಮಾಡದವರು ಲಿಂಗಾಯತ ಮತ್ತು ಬಸವಣ್ಣ ಅವರ ಬಹು ಪಾಂಡಿತ್ಯ ಪಡೆದವರಂತೆ ಬಿಂಬಿಸುವುದರ ಜೊತೆಗೆ ಸಮಾಜಕ್ಕೆ...

27 ಫೆಬ್ರವರಿ, 2024

ಕನ್ನಡಿಗರು ತಮ್ಮ ಮಕ್ಕಳಿಗೆ ಕನ್ನಡದಲ್ಲಿ ಹೆಸರಿಡುವ ಅಭ್ಯಾಸ ನಿಂತೇ ಹೋಗಿದೆ. ಕನ್ನಡದಲ್ಲಿ ಇಡಲು ಮುದ್ದಾದ ಹೆಸರುಗಳು ಇವೆಯಾ?

ಅಚ್ಚ ಕನ್ನಡದ ಹೆಸರುಗಳಿಗೆ ಲಿಂಗ ಭೇದವಿಲ್ಲ, ಹಾಗಾಗಿ ಈ ಹೆಸರುಗಳು ನೀವು ಗಂಡು ಮಗುವಿಗೂ ಆದ್ರೂ ಇಡಬಹುದು, ಹೆಣ್ಣು ಮಗುವಿಗಾದ್ರೂ ಇಡಬಹುದು.ಇನ್ನು ಇದ್ದರೆ ಹಂಚಿಕೊಳ್ಳಿ. ನಿಮಗೆ ತಿಳಿದಿರುವ ಅಚ್ಚುಕನ್ನಡದ ಹೆಸರನ್ನು ತಪ್ಪದೆ ಕಾಂಮೆಂಟ ಮಾಡಿ. ಇಬ್ಬನಿ - morning dewಇನಿಪು - sweetಇನಿಯ - loverನಲ್ಲ - loverಮುಗಿಲ್ - cloudಅರಿಲ್ - starಲವಿಕೆ > ಲವಿಕಾ - activeಹಿರಿಲ್ - mightyನೈದಿಲೆ - white lotusಕಣ್ಮಣಿ - a person or thing that is loved and admired.ಅರಗಿಣಿ - royal parrot, cute child.ಅಚ್ಚರಿ - surpriseಮಿನುಗು - shineನುಡಿ - languageಕನಸು - dreamಕನವು - dreamನಲುಮೆ - loveಸಿಡಿಲ್ - thunderboltಇಂಪು - pleasant to hearಇಂಪನ - musicಕಂಪು - sweet/pleasant smell, fragrance >ಕಂಪನಪುಟ - pageಇಂಚರ - cuckoo, melodious...

05 ಫೆಬ್ರವರಿ, 2024

ಭಟ್ಟಾರಕ ಪಟ್ಟಾಚಾರ್ಯ ಸ್ವಾಮಿಜಿ: ಶಿಕ್ಷಣ ಕಲಿತವರು ಭ್ರಷ್ಟರಾಗಬಹುದು, ಸಂಸ್ಕಾರ ಕಲಿತವರು ಎಂದೂ ಭ್ರಷ್ಟರಾಗುವದಿಲ್ಲ

ಅಥಣ: ನಮ್ಮ ದೇಶವನ್ನ ಈ ಮೊದಲು ಇಂಗ್ಲೆಂಡಿನ ಪಾರ್ಲಿಮೆಂಟ್‌ನಲ್ಲಿ ಕುಳಿತು ಹಾವಾಡಿಗರ ದೇಶವೆಂದು ಮೂದಲಿಸುತ್ತಿದ್ದರು. ಈಗ ಅದೇ ದೇಶದ ಪ್ರಧಾನಿ ನಮ್ಮ ಭಾರತಿಯರು ಎನ್ನುವ ಹೆಮ್ಮೆ ನಮ್ಮೆದು ಭಾರತ ಬೆಳೆಗುತ್ತಿದೆ. ವಿಶ್ವಗುರುವಾಗುವತ್ತ ಧಾಪುಗಾಲು ಹಾಕಿದೆ ಇದಕ್ಕೆ ಕಾರಣ ನಮ್ಮ ಶಿಕ್ಷಣ, ಸಂಸ್ಕಾರ,ಸಂಸ್ಕೃತಿಯ ಆಧ್ಯಾತ್ಮದ ಗಟ್ಟಿಬೇರು ಎಂದು ಶೇಗುಣಿಸಿಯ ಶ್ರೀ ಮನ್.ನಿರಂಜನ.ಪ್ರನವ ಸ್ವರೂಪಿ ಡಾ.ಮಹಾಂತ ಪ್ರಭು ಸ್ವಾಮಿಜಿ ಹೇಳಿದರು. ಅವರು ರವಿವಾರ 4ರಂದು ಸಂಕೊನಟ್ಟಿ ಗ್ರಾಮದ ವರ್ಧಮಾನ ಶಿಕ್ಷಣ ಸಂಸ್ಥೆಯ ರಜತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತಾ ನಮ್ಮ ದೇಶದಲ್ಲಿ ಸಾಕ್ಷರತೆ ಪ್ರಮಾಣ ಅಧಿಕವಾಗಿದೆ ಶಿಕ್ಷಣಕ್ಕೆ ಆದ್ಯತೆ ಹೆಚ್ಚಿನ ನೀಡಲಾಗಿದೆ ಅದರಂತೆ ಶಿಕ್ಷಣ ಕಲಿತವರು ಭ್ರಷ್ಟರಾಗಬಹುದು ಆದರೆ ಸಂಸ್ಕಾರ ಕಲಿತವರು ಎಂದೂ ಭ್ರಷ್ಟರಾಗುವದಿಲ್ಲ ಅಹಿಂಸಾ ತತ್ವ ಇಟ್ಟುಕೊಂಡು ಚಿಂತನೆ ಮಾಡಿದವರು ಬುದ್ಧ,...

Page 1 of 21123Next